Posts

Showing posts from 2018

ಪುಸ್ತಕವೆಂಬ ಪಂಚಾಮ್ರುತ

Image
ದೆಶ ಸುತ್ತಬೇಕು ಕೋಶ ಓದಬೇಕು ಅಂತ ಒಂದ್ ಮಾತಿದೆ, ಏಕೆ ಗೊತಾ ? ನಾವು ಇದ್ದಲ್ಲೆ ಇದ್ರೆ ಒಂದೆ ಜನಾಂಗ, ಒಂದೆ ಸಮಾಜ, ಒಂದೆ ಇತಿಹಾಸ, ಒಂದೆ ಆಚರಣೆ, ಒಂದೆ ಭಾಷೆ ಒಂದೆ ವೆಷದ ಕುರಿತು ಅರಿವಿರ್ತದೆ. ಆದ್ರೆ ದೇಶ ಸುತ್ತಿದ್ರೆ ಹೋಸ ಜನ, ಹೋಸ ಭಾಷೆ ಹೋಸ ವೇಷ, ಹೋಸ ಇತಿಹಾಸ ಹೋಸ ಆಚರಣೆ, ಒಂದೆ ಮಾತಲ್ಲಿ ಹೇಳೊದಾದ್ರೆ ನಾವು ಹೋಸ ಜಗತ್ತಿಗೆ ತೆರೆದುಕೋಳ್ತಿವಿ. ದೇಶ ಸುತ್ತೋದು ಎಲ್ರಿಗೂ ಸಾದ್ಯವಾಗ್ಲಿಕ್ಕಿಲ್ಲ, ಯಾಕಂದ್ರೆ ಇಚ್ಚಾಶಕ್ತಿಯ ಕೊರತೆ ಇರಬಹುದು, ಆರೊಗ್ಯ ಸಮಸ್ಯ ಇರಬಹುದು, ಹಣಕಾಸಿನ ತೊಂದರೆ ಇರಬಹುದು, ಇಲ್ಲ ಮನೆಯಲ್ಲಿ ಒಪ್ಪದಿರಬಹುದು. ಆದ್ರೆ ಪುಸ್ತಕ ಓದೊಕೆ ಎಲ್ಲರಿಂದ ಸಾದ್ಯವಿದೆ, ಓದೊ ಹವ್ಯಾಸ ಒಂದಿದ್ರೆ. ದೇಶ ಸುತ್ತೋದ್ರಿಂದ ಆಗುವ ಎಲ್ಲ ಉಪಗೋಗಗಳು ವಿವಿಧ ಭಾಗಗಳ, ಹಲವಾರು ಲೇಖಕರ ವಿಧ ವಿಧ ಪುಸ್ತಕ ಓದೊದ್ರಿಂದ ಆಗ್ತವೆ. ಒಂದೊಳ್ಳೆ ಪುಸ್ತಕ ಜೊತೆಯಿದ್ರೆ ಒಬ ಒಳ್ಳೆ ಗೆಳೆಯ ಜೊತೆಯಿದ್ದ ಹಾಗಂತೆ.ಹೇಳಿದ್ದೆ ಹೇಳದ್ರೆ ಒಬ್ಬ ಗೆಳೆಯ ಬೋರ್ ಆಗಬಹುದು, ಮಾತಡಿದ್ದೆ ಮಾತಾಡದ್ರೆ ಒಬ್ಬ ಗೆಳತಿ ಬೋರ್ ಆಗಬಹುದು. ಹೇಗೆ ಗೊತ್ತಾ ? ಒಬ್ಬಳು ಸುಂದರಿಯ ಮೇಲೆ ಲವ್ವಾಗಿರುತ್ತದೆ. ಮೊದಲಿನ ಹಾಗೆ ಚಿಟಿ ಬರೆದು ಪುಟ್ಟ ಮಕ್ಕಳ ಕೈಗೆ ಕೊಟ್ಟು, ಉತ್ತರಕ್ಕಾಗಿ ದಿನಗಟ್ಟಲೆ ಕಾಯುವ ಜಮಾನ ಇದಲ್ಲ. 4ಜಿ ಜನರೇಶನ್ ತುಂಬಾ ಸ್ಪೀಡ್. ಹೊತ್ತು ನೋಡಿ ಹತ್ತು ನಂಬರ್ ಡೈಲ್ ಮಾಡಿದರೆ  ಸಾಕು, ಅವಳ ಧ್ವನಿ ನಿಮ್ಮ ಕಿವಿಗೆ ನಿಮ್ಮ ಧ್ವನಿ ಅವಳ ಕಿವಿಗೆ...

ಲೇಡಿ ದೇವದಾಸ

ಬೈಕ್ ಮೇಲೆ ಹೊರಟಿದ್ದ ಶೇಖರನಿಗೆ ಜೇಬಲ್ಲಿದ್ದ ಮೊಬೈಲ್ ರಿಂಗ್ ಆದಂತೆ ಭಾಸವಾಯ್ತು. ಯಾರದಿರಬಹುದು ಅಂತ ಬೈಕ್ ಸೈಡ್ ಹಾಕಿ ನೋಡಿದರೆ,ನಂದಿನಿ ಕಾಲ್ ಮಾಡಿದ್ದಳು. ಮೀಟ್ ಆಗಿ ಹೋಗಿ ಇನ್ನೂ ಹತ್ತು ನಿಮಿಷ ಕಳೆದಿಲ್ಲ ಮತ್ಯಾಕೆ ಕಾಲ್ ಮಾಡಿದಳು ಅಂತ ಕಾಲ್ ರಿಸಿವ್ ಮಾಡಿ ಹಲೊ ಎಂದ. ಹಲೊ ಎಲ್ಲಿದಿಯಾ ? ಇನ್ನೂ ಮುಗಿದಿಲ್ವಾ ಮೆರುಣಗಿ ? ಬೇಗ್ ಹೊಗು ರೂಮ್ ಗೆ ಅಂದಳು ನಂದಿನಿ. ಇನ್ನೂ ಇಲ್ಲ, ನೀನು ಹೊದಿಯಾ ಮನೆಗೆ ? ಎಂಬ ಪ್ರಶ್ನೆ ಶೇಖರನದು. ಗಾಂಧಿ ಚೌಕ್  ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಅದಿನಿ, ಇನ್ನು ಬಸ್ ಬಂದಿಲ್ಲ ಎಂದು ಉತ್ತರಿಸಿದಳು. ಸರಿ, ಬೈಕ್ ತಗೊಂಡು ಬರ್ಲಾ ಡ್ರಾಪ್ ಮಾಡೋಕೆ ? ಬೇಡೆ, ಅದಕ್ಕಲ್ಲ ನಾನ್ ಕಾಲ್ ಮಾಡಿದ್ದು. ಏನಮ್ಮ ನಿನ್ ಕಿರಿ ಕಿರಿ ? ಸುಮಾರು ಅರ್ಧ ಗಂಟೆ ಜೊತೆಲೆ ಇದ್ದೆ ಒಂದೂ ಮತಾಡಲಿಲ್ಲ. ಕಣ್ಣಿಂದ ನೆಲೆದ ಮೆಲೆ ರಂಗೋಲಿ ಬಿಡಿಸಿದ್ದೆ ಆಯ್ತು. ಬಿಟ್ಟಸ್ಥಳ ತುಂಬಿರಿ ಅನ್ನೊ ಹಾಗೆ ನಾನ್ ಕೇಳಿದಕ್ಕ ಮಾತ್ರ ಉತ್ರ ಕೊಟ್ಟು ಸುಮ್ಮನಾಗ್ತಿದ್ದೆ, ಇಗ ನೋಡದ್ರೆ ಫೋನ್ ಮಾಡಿ ತಲೆ ತಿಂತಿಯಾ, ಬರಿ ಇದೆ ಅಗೊಯ್ತು ನಿಂದು. ನೀನ್ ಎದುರಿಗಿದ್ದಾಗ ಮಾತಾಡೊಕೆ ಭಯ, ಅದಕ್ಕೆ ಕಾಲ್ ಮಾಡದಾಗ ತಲೆ ತಿಂತಿನಿ. ನಾನೇನ್ ಹುಲಿನಾ ? ನಿಂಹನಾ ? ಭಯ ಪಡೋಕೆ. ತೂಕ ಮಾಡದ್ರೆ ಪಾವ್ ಕೇಜಿ ಇಲ್ಲ. ಐ ನೊ , ನೀನ್ ಪಾವ್ ಕೇಜಿ ಇಲ್ದೆ ಇರಬಹುದು. ಆದ್ರೆ ನಿನ್ ಮಾತಲ್ಲಿ-ಮನಸಲ್ಲಿ ನಿನ್ ವ್ಯೆಕ್ತಿತ್ವದಲ್ಲಿ ಒಂದ್ ವೇಟ್ ಇದೆ, ಅದಕ್ಕೆ...

ನಾಳೆ ಅವಳ ಎಂಗೇಜಮೆಂಟ್

Image
ರವಿವಾರ ಡ್ಯೂಟಿ ಹಾಪ್ ಡೆ ಮದ್ಯಾಹ್ನ ಎರಡಕ್ಕೆ ಮುಗಿದಿತ್ತು, ಇನ್ನೇನು ಊಠ ಕ ಹೋಗಬೇಕು ಅನ್ನುವಷ್ಟರಲ್ಲಿ ಗಿರಿ call ಮಾಡಿದ. ದೋಸ್ತ್ ಎಲ್ಲಿ ಅದಿ ಅಂದ . ಜಸ್ಟ್ ಡ್ಯೂಟಿ ಮುಗೀತು ಊಠ ಕ ಹೋಗ್ತಿದಿನಿ ಅಂದೆ . ಸರಿ ಊಠ ಮಾಡಬೇಡ ಆಫೀಸ್ ಕಡೆ ಹೋಗೋಣ ಅಂದ . ದೋಸ್ತ month end ನನ್ ಕಡೆ ಹೊಡದ್ರೂ ಐದ್ ಪೈಸೆ ಸಿಗಲ್ಲ ಮುಂದಿನ ವಾರ ಹೋಗೋಣ ಬಿಡು ಅಂದ್ರೂ ಕೇಳಲಿಲ್ಲ ಗಿರಿ . ನನ್ ಕಡೆ ಅದಾವ ಬಾ ಅಂದ ಇಷ್ಟ ದಿನ ಆತ ಕರೆಯುವಾಗ ಆತನ ಮಾತಲ್ಲಿ ಆರ್ಡರ್ ಇರ್ತಿತ್ತು ಆದರೆ ಇವತ್ತು ವಿನಂತಿ ಇದೆ ಅನಿಸ್ತು , ಒಲ್ಲೆ ಅನ್ನೋಕೆ ಮನಸಾಗಲಿಲ್ಲ . ಸರಿ ಎಲ್ಲಿ ಬರಲಿ ಅಂದೆ ವೆಸ್ಟ್ ಎಂಡ್ ಕಡೆ ಬಾ , ನಾನೂ ಹತ್ತು ನಿಮಿಷದಲ್ಲಿ ಅಲ್ಲಿ ಇರ್ತೀನಿ ಅಂದು call ಕಟ್ ಮಾಡಿದ . ನನಗೆ ತುಂಬಾ ಇಷ್ಟ ಆಗೊ ನನ್ನಲ್ಲಿ ಇರೊ ಒಂದು ಗುಣ ಅಂದ್ರೆ ಯಾರದ್ರೂ ತಮ್ಮ ನೋವು ನಲಿವುಗಳ ಬಗ್ಗೆ ಹೇಳ್ತಿದ್ರೆ ಕೇರ್ಲೇಸ್ಸ ಮಾಡಲ್ಲ ತುಂಬಾ ಶ್ರೇದ್ದೇಯಿಂದ ಕೇಳ್ತೀನಿ , ನನಗೆ ತಿಳಿದಷ್ಟು ಸಮಧಾನ ಹೇಳ್ತೀನಿ , ಇಲ್ಲ ಅಂದ್ರೆ ಇಂಥವರನ್ನ ಮೀಟ್ ಆಗು ಅಂತ ಹೇಳಿ ಕಳಿಸ್ತೀನಿ , ಆದ್ರೆ ಯಾವತ್ತೂ ಅವರು ಹೇಳಿದರ ಕುರಿತು ಇನ್ನೊಬ್ಬರ ಮುಂದೆ ಹೇಳಿ ಗೇಲಿ ಮಾಡಿ ಅವರ ಭಾವನೆಗಳಿಗೆ ಧಕ್ಕೆ ತಂದಿಲ್ಲ .  ಆದ್ದರಿಂದನೆ ಒಬ್ಬ ಗೆಳೆಯ ತನ್ನ ಮೊದಲ ರಾತ್ರಿಯ ಅನುಭವ ಹೇಳಿ ನಗ್ತಾನೆ , ಒಬ್ಬ ಗೆಳತಿ(girl friend ಅಲ್ಲ) ರುತುಚಕ್ರದಲ್ಲಾದ ಏರು ಪೆರು ಹೇಳಿ ಆತಂಕಗೋಳ್ತಳೆ, ವೃದ್ಧನೊಬ...

O my Friends

ಈ ಸ್ನೇಹದ ಕುರಿತು ಸುದೀರ್ಘವಾಗಿ ಬರೆಯಲು ಕಾರಣ ಏನು ಅಂದ್ರೆ, ಮೊನ್ನೆ ನನ್ನ ಒಂದು ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ ಮಾಡುವಾಗ ಸ್ನೇಹಿತ ದೇವು ಒಂದು ಕಮೆಂಟ್ ಬರೆದಿದ್ರು. ಅದೇನು ಅಂದ್ರೆ, ಸ್ವಾರಿ ಇತ್ತೀಚಿಗೆ ಸರಿಯಾಗಿ ರೆಸ್ಪಾನ್ಸ್ ಮಾಡೋಕೆ ಆಗ್ತಿಲ್ಲ ಅಂತ. ಮೊದಲೆಲ್ಲ ಗಂಟೆ ಲೆಕ್ಕದಲ್ಲಿ ಮಾತಾಡಿದೀವಿ, ಆದರೆ  ಅವರು ಹೇಳಿದ್ ಹಾಗೆ ಇತ್ತೀಚಿಗೆ ಸ್ವಲ್ಪ ಕಡಿಮೆ ಆಗಿದೆ ಕಾಲ್ ಮಾಡೋದು ಮಾತಾಡೋದು ಎಲ್ಲ. ಹಾಗಂತ ಅವರ ಮೇಲೆ ನನಗೆ ಒಂಚೂರೂ ಬೇಜಾರಿಲ್ಲ ಸಿಟ್ಟಿಲ್ಲ. ಕಾರಣ ನನಗೆ ಗೊತ್ತು ಏನಂದ್ರೆ ಅವರೀಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ. ಅವರು ಮನೆಗೆ ಕಾಲ್ ಮಾಡೋದೇ ವಾರಕ್ಕೊಮ್ಮೆ,ಇದೆಲ್ಲ ಗೊತ್ತಿದ್ರೂ ಅವರ ಮೇಲೆ ಸಿಟ್ ಮಾಡ್ಕೊಂಡ್ರೆ ಅದನ್ನ ಸ್ನೇಹ ಅಂತಾರಾ ?. ಹಾಗಾಗಿ ನಾನು ಇಟ್ಸ್ ಓಕೆ ಡಿಯರ್ ಅಂಟ್ ರಿಪ್ಲೆ ಮಾಡದೆ . ಈ ಕುರಿತೇ ಮೊನ್ನೆ ನನ್ನ ವಾಟ್ಸಪ್ಪ್ ಸ್ಟೇಟಸ್  ಕೂಡ ಇಟ್ಟಿದ್ದೆ, ಅದೇನು ಅಂದ್ರೆ " ನಿಮ್ಮ ಆತ್ಮೀಯರಿಂದ ಕಾಲ್ ಬಂದಿಲ್ಲ ಮೆಸೇಜ್ ಬಂದಿಲ್ಲ ಅಂತ ಬೇಜಾರಾಗಬೇಡಿ, ಅಷ್ಟಕ್ಕೂ ಒಂದು ಸ್ನೇಹವನ್ನ ಬರಿ ಒಂದು ಕಾಲ್  ಅಥವಾ ಒಂದು ಮೆಸೇಜ್ ಯಿಂದ್ ಅಳಿಯೋದು ಎಷ್ಟು ಸರಿ?" ಅಂತ. ಅದನ್ನ ತುಂಬಾ ಜನ್  ಮೆಚ್ಕೊಂಡ್ರು. ಇನ್ನೊಬ್ರು ಆತ್ಮೀಯ ಸ್ನೇಹಿತ ಇದ್ದಾರೆ ದಯಾನಂದ ಬಡಿಗೇರ ಅಂತ. ಎಂಟು ವರ್ಷದ ಹಿಂದೆ ಮಾನಸ ಪತ್ರಿಕೆಯಿಂದ ಪರಿಚಯ ...

ಯಾರದು ಈ ತಪ್ಪು ?

Image
ತಪ್ಪು ನನ್ನದೊ ? ನಿನ್ನದೊ ? ತಿಳಿಯುತ್ತಿಲ್ಲ, ತಿಳಿದಾದರೂ ಏನು ಪ್ರಯೋಜನ, ಕಳೆದು ಹೋಗಿದೆ ಆ ಘಳಿಗೆ . ಈ ಮನ ಹೇಳುತ್ತಿದೆ ತಪ್ಪು ನಿನ್ನದೆ ಎಂದು. ನೀನೇಕೆ ಅಷ್ಟೊಂದು ಸಿಂಗರಿಸಿಕೊಂಡು ಮಲ್ಲಿಗೆ ಮುಡಿದು , ಮೆಲ್ಲಗೆ ಎದುರಾದೆ. ಎದುರಾದರೂ ಅಡ್ಡಿಯಿಲ್ಲ , ನೀ ನನ್ನ ನೋಡಬಾರದಿತ್ತು, ಮುಂಗುರುಳ ಮರೆಯಲ್ಲಿ ನಗಬಾರದಿತ್ತು.  ನಾನೇನು ಪರಮಹಂಸ ರ ಶಿಷ್ಯ ವಿವೇಕಾನಂದ ಅಲ್ಲ, ಕಲಿಗಾಲದ ಒಂದಂಶ , ಸೋತೆ ಆ ಗೆಜ್ಜೆ ತಾಳಕ್ಕೆ ಹೆಜ್ಜೆಗಳ ಲಯಕ್ಕೆ. ಒಂದು ಸಣ್ಣ ತಿರಸ್ಕಾರದಿಂದ ನೀನಾದರೂ ತಡೆಯಬಹುದಿತ್ತು, ಹುಚ್ಚು ಕುದುರೆ ಏರಿ ಹೊರಟ ನನ್ನ ಮನಸನ್ನ. ಅದು ಹೇಗೆ ಸಾದ್ಯ ಹೇಳು ? ನೀನೇನು ವೈರಾಗ್ಯಮೂರ್ತಿ ಅಕ್ಕ ಮಹಾದೇವಿ ಅಲ್ಲ , ರೆಕ್ಕೆ  ಬಲಿತ ಪಾರಿವಾಳ. ಚಡಪಡಿಸಿದೆ ನನ್ನ ನೋಟಕ್ಕಾಗಿ , ಒಡನಾಟಕ್ಕಾಗಿ , ಸಮೀಪಕ್ಕಾಗಿ , ಸಾಂಗತ್ಯಕ್ಕಾಗಿ. ಈಗೀಗ ಅನಿಸುತ್ತಿದೆ, ನಮ್ಮಿಬ್ಬರದೂ ತಪ್ಪು ಇತ್ತೆಂದು. ಜಾತಿಯ ಬೇಲಿ ದಾಟಿ ತಬ್ಬಿಕೊಂಡು ಕೂಡಬಾರದಿತ್ತು ಎಂದು , ಅಂಧಕಾರದ ಮಂಧ ಬೆಳಕಲ್ಲಿ ಕೈ ಕೈ ಹಿಡಿದು ನಡೆಯಬಾರದಿತ್ತು ಎಂದು. ಇರಲಿ ಬಿಡು, ನೋಯಬೇಡ-ನರಳಬೇಡ, ನಿಮ್ಮಪ್ಪ ನೆಟ್ಟ ಮರದ ನೆರಳಲ್ಲಿ ಹಾಯಾಗಿರು. ಮುಂದಿನ ಜನ್ಮದಲ್ಲಿ ಮತ್ತೆ ಹುಟ್ಟಿ ಪ್ರೀತಿಸಿಕೊಳ್ಳೋಣ ಜಾತಿ ಎಂಬ ಪದ ಸತ್ತಿದ್ದರೆ , ಇಲ್ಲವಾದರೆ ಇಲ್ಲ .               ...

ಸಹವಾಸ ದೋಷ ??

ಹೊದ ವಾರ ಶಾಸ್ತ್ರಿ ಮಾರ್ಟೇಟ ನಲ್ಲಿ ರೇಖಾ ಆಂಟಿ ಮತ್ತು ಅವರ ಮಗ ಮಹೇಶ ಭೇಟಿ ಆಗಿದ್ರು. ಹೀಗೆ ಮಾತಾಡ್ತಾ, ಸಿದ್ದು ಮಹೇಶ ಗ ನೀನರೆ ಸ್ವಲ್ಪ ಹೇಳು ನನ್ ಮಾತ ಒಟ್ಟ ಕೇಳಲ್ಲ, ಓದೋದಿಲ್ಲ ಬರಿಯೋದಿಲ್ಲ, ಬರಿ ದೋಸ್...

ಜೀವನೋತ್ಸಾಹ ಅಂದ್ರೆ ಹಿಂಗಿರಬೇಕು

ಹೊದ  ಮಂಗಳವಾರ ಸ್ನೇಹಿತರೊಬ್ಬರ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮವಿತ್ತು, ಸಂಜೆ ಊಟಕ ಹೇಳಿದ್ರು. ರಾತ್ರಿ ಒಂಬತ್ತು ಗಂಟೆ ಅಗೀರ್ಬೋದು ಊಟಾ ಮುಗಿಸಿ ಮನೆ ಹೊರಗಡೆ ಕೆಲ ಸ್ನೇಹಿತರೆಲ್ಲ ಮಾತಾಡ್ತಾ ಕೂ...

ಕ್ರಶ್ -ಲವ್ -ಬ್ರೇಕಪ

ಮೂರರಿಂದ ನಾಲ್ಕು ತಿಂಗಳು ಕಳೀತು ಅನ್ಸತ್ತೆ ನಾನು  ಕೊನೆಯ blog post ಮಾಡಿ , ಕಾರಣ ಮನೆಯಲ್ಲಿ ತಮ್ಮನ ಮದುವೆ ಇತ್ತು ಅಮೇಲೆ ಸ್ವಲ್ಪ ಆರೋಗ್ಯ ಕಾಡ್ತು , ಜೊತೆಗೆ ಸ್ವಲ್ಪ ಸೋಮಾರಿತನ . blog ನಾನು ಕಂಡಿದ್ದನ್ನ ಕೇಳಿದನ್...

ಪ್ರೀತಿ ಅಂದ್ರೆ ಇಸ್ಟೇನಾ ?

ನಾನಾಗ puc 2nd year ಇದ್ದಿರಬಹುದು, ನಾನು ಪ್ರಶಾಂತ ಮತ್ತು ಗೈಬು ಗ್ಯಾಂಗ್ ಬಾವಡಿಯ ಕಪ್ರದ ಅಂಕಲ್ ಮನೆಯ ಮೇಲಿನ room ಲ್ಲಿ ಬಾಡಿಗೆ ಇದ್ದೆವು. ಎಲ್ಲರ ಹತ್ರ normal mobile ಇದ್ದು , ಆಗಿನ್ನೂ jio sim ಬಂದಿರಲಿಲ್ಲ, airtel sim ಇತ್ತು . ಅದು call rate ಜಾಸ್ತಿ ...